7/23/2020

IPL 2020: These two teams are set to make it to the playoffs with CSK-Mumbai

Cricket scholars have figured out which four teams will qualify for the playoffs in the IPL this time. That's about information.

The ICC's decision to postpone the T20 World Cup is to be officially over. BCCI is therefore preparing to use this opportunity to host the 13th edition of the IPL.
IPL Chairmen Brijesh Patel has confirmed that the IPL will take place in the UAE this time. If all goes as planned, the match could start by September.

According to sources, the project is slated for a full 60-day event from September 26 to November 8.The IPL governing body will meet in the next 10 days to discuss the issue with the central government and then release the final schedule.
The debate has already begun on which team will go to the playoffs and which cup will be the next.


Cricket scholars have figured out which four teams will qualify for the playoffs in the IPL this time.
Mumbai Indians have won the Cup in 2013,2015, 2017 and 2019. Thus Mumbai stands first in the lineup of favorable teams.


Rohit Sharma is managing the Mumbai team at his best. This has further boosted the confidence of Mumbai Indians.


Hardik Pandya, Kunal Pandya and Pollard are also doing well.


ಜಸ್ಪ್ರೀತ್ ಬೂಮ್ರಾ ಯಾರ್ಕತ್ ಬೌಲಿಂಗ್ನಲ್ಲಿ ಮುಂಬೈ ತಂಡಕ್ಕೆ ಇರುವ ದೊಡ್ಡ ಬಲ. ಹೀಗಾಗಿ, ಮುಂಬೈ ಪ್ಲೇಆಫ್ ಪ್ರವೇಶಿಸುವುದು ಖಚಿತ ಎನ್ನಲಾಗಿದೆ.


ಚೆನ್ನೈ ಸೂಪರ್ ಕಿಂಗ್ಸ್


ಯೆಲ್ಲೋ ಆರ್ಮಿ ಎಂದೇ ಕರೆಸಿಕೊಳ್ಳುವ ತಂಡ ಚೆನ್ನೈ ಸೂಪರ್ ಕಿಂಗ್ಸ್. ಪಿಚ್ ಯಾವುದಾದರೇನು? ಅದ್ಭುತವಾಗಿ ಬ್ಯಾಟ್ ಬೀಸುತ್ತದೆ ಚೆನ್ನೈ ತಂಡ.


ಧೋನಿ ನಾಯಕತ್ವ ತಂಡಕ್ಕೆ ಇರೋ ದೊಡ್ಡ ಬಲ. ಇನ್ನು ಯುಎಇ ಪಿಚ್ ಗಳು ಸ್ಪಿನ್ನರ್ ಪಾಲಿಗೆ ವರದಾನವಾಗಲಿದೆ ಎನ್ನುವ ಮಾತಿದೆ. ಚೆನ್ನೈ ತಂಡದಲ್ಲಿ ರವೀಂದ್ರ ಜಡೇಜಾ, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್, ಮಿಚೆಲ್ ಸ್ಯಾಂಟ್ನರ್, ಕರಣ್ ಶರ್ಮಾ ಹಾಗೂ ಪಿಯೂಶ್ ಚಾವ್ಲಾದಂತ ಸ್ಪಿನ್ನರ್ಸ್ ಇದ್ದಾರೆ.


ಹೀಗಾಗಿ ಚೆನ್ನೈಗೆ ಇದು ಪ್ಲಸ್ ಆಗಲಿದೆ.


ಸುರೇಶ್ ರೈನಾ, ಅಂಬಾಟಿ ರಾಯ್ಡು ಬ್ಯಾಟಿಂಗ್ನಲ್ಲಿ ಬೆನ್ನೆಲುಬಾಗಿ ನಿಲ್ಲಲಿದ್ದಾರೆ. ಜಡೆಜಾ, ಬ್ರಾವೋ ಹಾಗೂ ಎಂಎಸ್ ಡಿ ಕಷ್ಟಕಾಲದಲ್ಲಿ ಅದ್ಭುತವಾಗಿ ಬ್ಯಾಟ್ ಬೀಸುತ್ತಾರೆ. ಹೀಗಾಗಿ ಚೆನ್ನೈ ಪ್ಲೇಆಫ್ ಗೆ ಏರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.


ಸನ್​ರೈಸರ್ಸ್ ಹೈದರಾಬಾದ್


ಹೈದರಾಬಾದ್ ತಂಡ ಈವರೆಗೆ 8 ಬಾರಿ ಐಪಿಎಲ್ ಆಡಿದೆ. ಈ ಪೈಕಿ ನಾಲ್ಕು ಬಾರಿ ಪ್ಲೇ ಆಫ್ ಪ್ರವೇಶಿಸಿದೆ. 2016ರಲ್ಲಿ ಕಪ್ ಎತ್ತಿದ್ದ ಸನ್ ರೈಸರ್ಸ್ 2018ರಲ್ಲಿ ರನ್ನರ್ ಅಪ್ ಆಗಿ ಹೊರ ಹೊಮ್ಮಿತ್ತು.


ಈ ತಂಡದಲ್ಲಿ ವಿಜಯ್ ಶಂಕರ್, ಮಿಚೆಲ್ ಮಾರ್ಷ್, ಮೊಹ್ಮದ್ ನಬಿಯಂಥ ಆಲ್ ರೌಂಡರ್ಸ್ಗಳು ತಂಡದಲ್ಲಿ ಇದ್ದಾರೆ.


ಆರ್ ಸಿ ಬಿ


ಪ್ಲೇ ಆಫ್​ ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಜಟಾಪಟಿ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ.


ಆದರೆ, ಆರ್ ಸಿಬಿ ಪ್ಲೇಆಫ್ ಹಂತಕ್ಕೆ ಏರುವ ಸಾಧ್ಯತೆ ಹೆಚ್ಚು ಎನ್ನುವುದು ಕ್ರಿಕೆಟ್ ತಜ್ಞರ ಅಭಿಪ್ರಾಯ.


ಐದು ಬಾರಿ ಪ್ಲೇಆಫ್ ಪ್ರವೇಶಿಸಿದ್ದ ತಂಡ ಮೂರು ಬಾರಿ ರನ್ನರ್ ಅಪ್ ಆಗಿ ಹೊರ ಹೊಮ್ಮಿದೆ. ಕಳೆದ ಕೆಲ ವರ್ಷಗಳಿಂದ ಕಪ್ ನಮ್ಮದೇ ಎನ್ನುತ್ತಿದ್ದಾರೆಯಾದರೂ ಕಪ್ ಎತ್ತಲು ಈ ವರೆಗೆ ಸಾಧ್ಯವಾಗಿಲ್ಲ.


ಹೀಗಾಗಿ, ಈ ಬಾರಿಯಾದರೂ ಆರ್ ಸಿಬಿ ಕಪ್ ಎತ್ತಲಿದೆಯೇ ಎನ್ನುವ ಕುತೂಹಲ ಇದೆ.

IPL 2020: Indian Premier League Confirm Abroad ..!

IPL 2020: In 2014 we hosted 20 matches of the Indian Premier League. We have had the experience of successfully carrying out the responsibility of the BCCI. "We are excited to host the IPL this time too," Mubashshir Usmani, secretary of the UAE Cricket Board, said in a statement.


T20 World Cup scheduled to be held in Australia The BCCI tonight is set to host the Rangamu Rugby Cricket Tournament IPL.
NJ

IPL 2020: Two more steps for Indian Premier League organizing ..!

IPL 2020: The BCCI Big Plan is set to host 60 matches in the UAE over a total of 44 days. The BCCI will submit a proposal for government approval.

The BCCI is leading the Indian Premier League of the Rangu Cricket Tournament this time abroad. On Tuesday, IPL President Brijesh Patel confirmed that the UAE has already been selected for that.
The IPL Governing Council meeting will be held this week, followed by a clear picture of the IPL-13. It also requires government permission to host a tour abroad.
The BCCI has decided to put forward two proposals for central government approval, one of which will be sanctioned. What are the BCCI's proposals?
1- Invited by the UAE Cricket Board and the Government to run the IPL in their country. The invitation will be put forward by the BCCI central government.
This is because the foreign tournaments are to be held in foreign currency. If the proposal is accepted by the government, the BCCI's plan will be held in the UAE.

2- Appeal for opportunity in India. Yes, the BCCI has not yet made the final decision to shift the tour abroad. Because there is still time to organize a tourney.
Thus, the proposal to conduct IPL in India. According to the proposal, it is requested that the tourney be held at any two places in the country.

If the government accepts the request of the BCCI, the tournament will be held in India. Similarly, BCCI spending will also be reduced. According to sources, the BCCI is also interested in organizing the tour in India. But ...



But as the Kovid-19 case in India is growing by the end of the day, it will be challenging for the safety of the players. Thus came the decision to shift the tournament to the UAE.

7/22/2020

ಕೋಚ್ ಆಗಿ ಕಾರ್ಯನಿರ್ವಹಿಸಿದ್ದು ತೃಪ್ತಿದಾಯಕ: ಅನಿಲ್ ಕುಂಬ್ಳೆ

ನವದೆಹಲಿ: ಭಾರತ ಕ್ರಿಕೆಟ್ ತಂಡಕ್ಕೆ ತಾವು ಕೋಚ್ ಆಗಿ ಮಾಡಿದ ಕಾರ್ಯವು ತೃಪ್ತಿಕರವಾಗಿತ್ತು ಆದರೆ ನಿರ್ಗಮನ ಬೇರೆ ರೀತಿಯಲ್ಲಿ ಆಗಬೇಕಿತ್ತು ಎಂದು ಕ್ರಿಕೆಟಿಗ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.


2017ರ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ನಂತರ ನಾಯಕ ವಿರಾಟ್ ಕೊಹ್ಲಿಯೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಕುಂಬ್ಳೆ ಕೋಚ್ ಹುದ್ದೆ ತೊರೆದಿದ್ದರು. 

’ಆ ಒಂದು ವರ್ಷದ ಅವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಕೆಲವು ಮಹತ್ವದ ಕಾಣಿಕೆಗಳನ್ನು ಕ್ರಿಕೆಟ್‌ಗೆ ನೀಡಿದ ತೃಪ್ತಿ ನನಗಿದೆ.  ಅದರಿಂದಾಗಿ ಯಾವುದೇ ಕೊರಗು  ಇಲ್ಲ. ಅಲ್ಲಿಂದ ನಿರ್ಗಮಿಸಿದ್ದು ಕೂಡ ಖುಷಿಯ ಸಂಗತಿಯೇ ಆಗಿತ್ತು‘ ಎಂದು  ಕುಂಬ್ಳೆ ಜಿಂಬಾಬ್ವೆ ಕ್ರಿಕೆಟಿಗ ಪಾಮೀ ಎಂಬಾಂಗ್ವಾ ಅವರೊಂದಿಗೆ ಆನ್‌ಲೈನ್ ಸಂವಾದದಲ್ಲಿ ಹೇಳಿದ್ದಾರೆ.

’ನಿರ್ಗಮನವು ವಿಭಿನ್ನವಾಗಿರಬೇಕಿತ್ತು. ಆದರೆ ಒಬ್ಬ ಕೋಚ್ ಆಗಿದ್ದವರಿಗೆ ತಮ್ಮ ಸ್ಥಾನದಿಂದ ಯಾವಾಗ ಹೊರನಡೆಯಬೇಕು ಎಂಬ ಅರಿವು ಇರಬೇಕು. ಅದು ಚಲನಶೀಲತೆಯ ದ್ಯೋತಕ. ಆ ಒಂದು ವರ್ಷದಲ್ಲಿ ನಾನು ಮಹತ್ವದ ಪಾತ್ರ ವಹಿಸಿದ್ದೆ ಎಂಬುದು ಸಂತಸದ ವಿಷಯ‘ ಎಂದು 49 ವರ್ಷದ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಿಗ ಕುಂಬ್ಳೆ ಕೋಚ್ ಆಗಿದ್ದ ಅವಧಿಯಲ್ಲಿ ಭಾರತ ತಂಡವು ಟೆಸ್ಟ್‌ ಕ್ರಿಕೆಟ್‌ನಲ್ಲಿ 17 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಸೋತಿತ್ತು. ಅಗ್ರಸ್ಥಾನಕ್ಕೇರಿತ್ತು.  ಇಂಗ್ಲೆಂಡ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಗೂ ಭಾರತ ತಂಡ ಪ್ರವೇಶಿಸಿತ್ತು. ‌‌

’ತಂಡದಲ್ಲಿದ್ದ ಪ್ರತಿಭಾನ್ವಿತ ಆಟಗಾರರೊಂದಿಗೆ ಕಾರ್ಯನಿರ್ವಹಿಸಿದ್ದು ಒಳ್ಳೆಯ ಅನುಭವವಾಗಿತ್ತು. ಆ ಸ್ಥಾನವನ್ನು ನಿರ್ವಹಿಸಿದ್ದು ಖುಷಿ ತಂದಿದೆ. ಅದೊಂದು ಅವಿಸ್ಮರಣೀಯವಾದ ಸಮಯ. ಆಟದಿಂದ ನಿವೃತ್ತಿಯಾಗಿ ಬಹಳ ಸಮಯದ ನಂತರ ಕೋಚ್ ರೂಪದಲ್ಲಿ ತಂಡದ ಡ್ರೆಸ್ಸಿಂಗ್‌ ಕೋಣೆಯಲ್ಲಿ ಇರುವ ಅವಕಾಶ ಒದಗಿತ್ತು‘ ಎಂದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಅಡುವ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡಕ್ಕೆ ಈಗ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿದ್ದಾರೆ. 

ಕ್ರಿಕೆಟ್ಟಿ20 ವಿಶ್ವಕಪ್ ಮುಂದೂಡಿಕೆ: ಟಿಕೆಟ್ ಮುಂದಿನ ವರ್ಷಕ್ಕೂ ಅನ್ವಯ, ಒಂದು ಷರತ್ತು!

ನವದೆಹಲಿ: ಪ್ರಸ್ತುತ ಮುಂದೂಡಿಕೆಯಾಗಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಮಾರಾಟವಾಗಿರುವ ಟಿಕೆಟ್ ಗಳು ಮುಂದಿನ ವರ್ಷಕ್ಕೆ ಅನ್ವಯವಾಗಲಿದೆ ಎಂದು ಐಸಿಸಿ ತಿಳಿಸಿದೆ. ಆದರೆ ಮುಂದೂಡಿಕೆಯಾಗಿರುವ ಟೂರ್ನಿ ಆಸ್ಟ್ರೇಲಿಯದಲ್ಲಿ ನಡೆದರೆ ಮಾತ್ರ ಎಂದಿದೆ.

ಒಂದು ವೇಳೆ ಈ ಟೂರ್ನಿ 2022ಕ್ಕೆ ಮುಂದೂಡಿಕೆಯಾದರೆ ಅಥವಾ ಭಾರತದ ಆತಿಥ್ಯದಲ್ಲಿ ನಡೆದರೆ ಎಲ್ಲ ಟಿಕೆಟ್ ಹಣವನ್ನು ಮರು ಪಾವತಿ ಮಾಡಲಾಗುವುದು ಎಂದು ಐಸಿಸಿ ತನ್ನ ವೆಬ್ ಸೈಟ್ ನಲ್ಲಿ ಸೋಮವಾರ ತಿಳಿಸಿದೆ. ಕೋವಿಡ್-19ನಿಂದಾಗಿ ವಿಶ್ವ ಕಪ್ ಟೂರ್ನಿಯನ್ನು ಮುಂದೂಡಲಾಗಿದೆ. 

ಅಕ್ಟೋಬರ್-ನವೆಂಬರ್ ನಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ಆದರೀಗ ಸಾಂಕ್ರಾಮಿಕ ಪಿಡುಗಿನಿಂದಾಗಿ ಮುಂದೂಡಲಾಗಿದೆ. ಮುಂದೂಡಿಕೆಯಾಗಿರುವ ಟೂರ್ನಿ ಯಾವ ರಾಷ್ಟ್ರದಲ್ಲಿ ನಡೆಯುತ್ತದೆ ಎಂಬುದನ್ನು ಐಸಿಸಿ ಇನ್ನೂ ನಿರ್ಧರಿಸಿಲ್ಲ.

Australia bowlers hold key against India, doubtful about saliva-less swing: Brett Lee////ಆಸ್ಟ್ರೇಲಿಯಾ ಬೌಲರ್‌ಗಳು ಭಾರತದ ವಿರುದ್ಧ ಕೀಲಿಯನ್ನು ಹೊಂದಿದ್ದಾರೆ, ಲಾಲಾರಸ ಕಡಿಮೆ ಸ್ವಿಂಗ್ ಬಗ್ಗೆ ಅನುಮಾನವಿದೆ: ಬ್ರೆಟ್ ಲೀ

ಭಾರತ ವಿರುದ್ಧದ ವರ್ಷಾಂತ್ಯದ ತವರಿನ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾದ ವೇಗದ ವಿಜಯೋತ್ಸವವು ಪ್ರಮುಖವಾದುದು ಎಂದು ಬ್ರೆಟ್ ಲೀ ಭಾವಿಸಿದ್ದಾರೆ ಮತ್ತು ಹೇಗೆ ಮ್ಯೂಕ್ ಎಂದು ಕಂಡುಹಿಡಿಯಲು ಉತ್ಸುಕರಾಗಿದ್ದಾರೆ


COVID-19 ಸಾಂಕ್ರಾಮಿಕ ರೋಗದಿಂದಾಗಿ ಲಾಲಾರಸವನ್ನು ನಿಷೇಧಿಸುವುದರೊಂದಿಗೆ, ವಿಶ್ವದ ವೇಗದ ಬೌಲರ್‌ಗಳಲ್ಲಿ ಒಬ್ಬರು ಆಟದ ಉಸ್ತುವಾರಿಗಳನ್ನು ಬಯಸುತ್ತಾರೆಬ್ಯಾಟ್ ಮತ್ತು ಚೆಂಡಿನ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳಲು “ಕೃತಕ ವಸ್ತು” ಯೊಂದಿಗೆ ಬರಲು. “ಮನೆಯಲ್ಲಿ ಆಟವಾಡುವುದು ನಿಮಗೆ ಆ ಪ್ರಯೋಜನವನ್ನು ನೀಡುತ್ತದೆ,
ಕೂಕಬುರ್ರಾ ಸೀಮ್ ಅನ್ನು ಡ್ಯೂಕ್ಸ್ ಅಥವಾ ಎಸ್‌ಜಿ ಟೆಸ್ಟ್ ಚೆಂಡುಗಳಂತೆ ಉಚ್ಚರಿಸಲಾಗುವುದಿಲ್ಲ ಮತ್ತು ಚಪ್ಪಟೆಯಾಗಿಸುತ್ತದೆಸೀಮ್ ಮತ್ತು ಲಾಲಾರಸದ ನಿಷೇಧದೊಂದಿಗೆ ಉಭಯ ತಂಡಗಳ ಬೌಲರ್‌ಗಳಿಗೆ ಕಷ್ಟವಾಗುತ್ತದೆ.
"ಇದು ಖಂಡಿತವಾಗಿಯೂ ಆಟವನ್ನು ಆಡುವ ವಿಧಾನವನ್ನು ಬದಲಾಯಿಸುತ್ತದೆ ಆದ್ದರಿಂದ ಬೌಲರ್‌ಗಳಿಗೆ ಅದಕ್ಕಿಂತಲೂ ಕಠಿಣವಾಗಿಸಲು ನಾವು ಬಯಸುವುದಿಲ್ಲಪ್ರಸ್ತುತ ಇದೆ, ”43 ವರ್ಷದ ಲೀ ಹೇಳಿದರು.

ಸೆಪ್ಟೆಂಬರ್ 26 ರಿಂದ ಐಪಿಎಲ್ ಆರಂಭ..!

ಮುಂಬೈ: ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ 2020ರ ಟಿ20 ವಿಶ್ವಕಪ್ ಟೂರ್ನಿಯನ್ನು ಐಸಿಸಿ ಮುಂದೂಡಿದ ಬೆನ್ನಲ್ಲೇ ಐಪಿಎಲ್ ಆರಂಭಕ್ಕಾಗಿ ಕ್ರಿಕೆಟ್ ಆಭಿಮಾನಿಗಳು ಕಾತುರರಾಗಿದ್ದಾರೆ.

ಟಿ20 ವಿಶ್ವಕಪ್ ಮುಂದೂಡುವುದು ಖಚಿತ ಎಂದು ತಿಳಿದಿದ್ದ ಬಿಸಿಸಿಐ ಐಪಿಎಲ್ ನಡೆಯುವ ವೇದಿಕೆ ಹಾಗೂ ದಿನಾಂಕವನ್ನು ನಿಗದಿ ಮಾಡುವ ಕಾರ್ಯದಲ್ಲಿ ಬ್ಯುಸಿಯಾಗಿತ್ತು. ಅಲ್ಲದೇ ಫ್ರಾಂಚೈಸಿಗಳಿಗೆ ಸೆ.26 ರಿಂದ ನ.8 ಅವಧಿಯಲ್ಲಿ ಯುಎಇ ನಲ್ಲಿ ಟೂರ್ನಿ ಆಯೋಜಿಸುವ ಕುರಿತು ಮಾಹಿತಿ ನೀಡಿದೆ ಎನ್ನಲಾಗಿದೆ. ಆದರೆ ಆಟಗಾರರ ವೀಸಾ, ಪ್ರಯಾಣಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಕೇಂದ್ರ ಸರ್ಕಾರದ ಅನುಮತಿಗಾಗಿ ಬಿಸಿಸಿಐ ಕಾಯುತ್ತಿದೆ. ಸರ್ಕಾರ ಅನುಮತಿ ನೀಡಿದ ಕೂಡಲೇ ಐಪಿಎಲ್ ಆರಂಭವಾಗುವ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ.

2020ರ ಆವೃತ್ತಿಯನ್ನು 44 ದಿನಗಳ ಅವಧಿಯಲ್ಲಿ 60 ಪಂದ್ಯಗಳನ್ನು ನಿರ್ವಹಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಆದರೆ ಟೂರ್ನಿಯ ಅವಧಿಯನ್ನು ಮತ್ತೊಂದು ವಾರ ವಿಸ್ತರಿಸಲು ಟೂರ್ನಿಯ ಪ್ರಸಾರ ಹಕ್ಕುಗಳನ್ನು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಬೇಡಿಕೆ ಇಟ್ಟಿದೆ. ಏಕೆಂದರೆ ನ.15ರ ವರೆಗೂ ಟೂರ್ನಿ ನಡೆದರೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮತ್ತಷ್ಟು ಜಾಹೀರಾತು ಪಡೆಯುವುದು ವಾಹಿನಿಯ ಉದ್ದೇಶವಾಗಿದೆ. ಆದರೆ ವಾಹಿನಿಯ ಬೇಡಿಕೆಗೆ ಬಿಸಿಸಿಐ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ ಎಂಬ ಮಾಹಿತಿ ಲಭಿಸಿದೆ.

ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಬೇಡಿಕೆಗೆ ಬಿಸಿಸಿಐ ಒಪ್ಪಿಗೆ ಸೂಚಿಸದಿರಲು ಪ್ರಮುಖ ಕಾರಣವಿದ್ದು, ನ.15ರ ವರೆಗೂ ಟೂರ್ನಿ ನಡೆದರೆ ಡಿ.3 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಗೆ ಆಟಗಾರರು ಸಿದ್ಧತೆ ನಡೆಸಲು ಕಡಿಮೆ ಸಮಯದ ಲಭಿಸಲಿದೆ. ಇತ್ತ ಕೇಂದ್ರ ಯುಎಇನಲ್ಲಿ ಟೂರ್ನಿ ನಡೆಸಲು ಕೇಂದ್ರ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಆಟಗಾರರಿಗೆ ಅಲ್ಲಿ ಕ್ಯಾಂಪ್ ಪ್ರಾರಂಭಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಮುಂದಿನ ವಾರ ಬಿಸಿಸಿಐ ಆಡಳಿತ ಸಮಿತಿ ಸಭೆ ನಡೆಯಲಿದ್ದು, 2020ರ ಐಪಿಎಲ್ ಆವೃತ್ತಿಯ ಶೆಡ್ಯೂಲ್ ಹಾಗೂ ಎಲ್ಲಿ ಟೂರ್ನಿ ನಡೆಯಬೇಕು ಎಂಬ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ನಡೆಯಲಿದೆ.


7/21/2020

ಯುಎಇಯಲ್ಲಿ ಐಪಿಎಲ್: ಶೀಘ್ರದಲ್ಲೇ ವೇಳಾಪಟ್ಟಿ ಸಿದ್ಧ ಎಂದ ಬ್ರಿಜೇಶ್ ಪಟೇಲ್

ನವದೆಹಲಿ:
 ಟ್ವೆಂಟಿ–20 ವಿಶ್ವಕಪ್ ಟೂರ್ನಿ ಮುಂದೂಡಿಕೆಯಾದ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆಯೋಜನೆಗೆ ಚಟುವಟಿಕೆಗಳು ಗರಿಗೆದರಿವೆ

ಯುನೈಟೆಡ್ ಅರಬ್‌ ಎಮಿರೇಟ್ಸ್‌ನಲ್ಲಿ ಟೂರ್ನಿಯನ್ನು ಆಯೋಜಿಸುವುದು ಬಹುತೇಕ ಖಚಿತವಾಗಿದೆ.  ಕೋವಿಡ್ –19 ವೈರಸ್‌ ಉಪಟಳವು ಭಾರತದಲ್ಲಿ ಹೆಚ್ಚಾಗುತ್ತಿರುವುದರಿಂದ ಟೂರ್ನಿಯನ್ನು  ಯುಎಇಯಲ್ಲಿ ನಡೆಸಲು ಬಿಸಿಸಿಐ ಚಿತ್ತ ಹರಿಸಿದೆ.  ಇದರೊಂದಿಗೆ  ಚುಟುಕು ಟೂರ್ನಿ ನಡೆಸುವ ಊಹಾಪೋಹಗಳಿಗೂ ತೆರೆಬಿದ್ದಿದೆ. ಪೂರ್ಣಪ್ರಮಾಣದ ವೇಳಾಪಟ್ಟಿಯೊಂದಿಗೆ ಅಕ್ಟೋಬರ್–ನವೆಂಬರ್‌ನಲ್ಲಿ ಟೂರ್ನಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

‘ಇನ್ನು ಹತ್ತು ದಿನಗಳೊಳಗೆ ಐಪಿಎಲ್ ಸಮಿತಿಯ ಸರ್ವಸದಸ್ಯರ ಸಭೆ ನಡೆಯಲಿದೆ. ಅದರಲ್ಲಿ ಅಂತಿಮ ವೇಳಾಪಟ್ಟಿಯ ಕುರಿತು ನಿರ್ಧರಿಸಲಾಗುವುದು. ಒಟ್ಟು 60 ಪಂದ್ಯಗಳನ್ನು ನಡೆಸಲಾಗುವುದು. ಅದೂ ಯುಎಇಯಲ್ಲಿ‘ ಎಂದು ಐಪಿಎಲ್  ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

‘ಅಲ್ಲಿ ಅಥವಾ ಇಲ್ಲಿ (ಭಾರತ) ಎಲ್ಲಿಯಾದರೂ ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿಯೇ ಪಂದ್ಯಗಳು ನಡೆಯಬೇಕು. ಆದ್ದರಿಂದ  ಆಯೋಜಕರ ಕಾರ್ಯಾಚರಣೆಗೆ ಹೆಚ್ಚು ಒತ್ತಡವಿರುವುದಿಲ್ಲ. ಅತ್ಯಗತ್ಯವಾದ ಸಿಬ್ಬಂದಿ, ತಂಡಗಳ ಪ್ರಯಾಣ ಮತ್ತಿತರ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ‘ ಎಂದು ಅಭಿಪ್ರಾಯಪಟ್ಟರು

ಆಸ್ಟ್ರೇಲಿಯಾದಲ್ಲಿ  ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಸೋಮವಾರದ ಐಸಿಸಿ ಸಭೆಯಲ್ಲಿ ಮುಂದೂಡಲು ತೀ್ರ್ಮಾನಿಸಲಾಯಿತು. 

ಅದರ ನಂತರ ಐಪಿಎಲ್‌ ಫ್ರ್ಯಾಂಚೈಸ್‌ಗಳ ಮಾಲೀಕರು ಮೈಕೊಡವಿಕೊಂಡು ಎದ್ದಿದ್ದಾರೆ. ತಮ್ಮ ತಂಡಗಳ  ಸಿದ್ಧತೆ, ಪ್ರಯಾಣ ಮತ್ತಿತರ ವ್ಯವಸ್ಥೆಗಳತ್ತ ಚಿತ್ತ ಹರಿಸುತ್ತಿದ್ದಾರೆ.

’ನಮ್ಮ ಆಟಗಾರರಿಗೆ ಕನಿಷ್ಠ 3–4 ವಾರಗಳ ಪೂರ್ವ ಸಿದ್ಧತೆ ತರಬೇತಿ ಬೇಕು. ಬಿಸಿಸಿಐ ಖಚಿತವಾದ ದಿನಾಂಕವನ್ನು  ಪ್ರಕಟಿಸಿದ ಮೇಲೆ ಎಲ್ಲವನ್ನೂ ಸಿದ್ಧತೆ ಮಡಿಕೊಳ್ಳುತ್ತೇವೆ. ಯುಎಇಯಲ್ಲಿ  ಐಪಿಎಲ್ ಆಯೋಜನೆಯಾಗುವುದು ಬಹುತೇಕ ಎನ್ನಲಾಗುತ್ತಿದೆ. ಅದಕ್ಕೂ ನಾವು ಸಿದ್ಧರಿದ್ದೇವೆ‘ ಎಂದು ತಂಡವೊಂದರ ಮಾಲೀಕರು ಹೇಳಿದ್ದಾರೆ. 

ಒಂದೊಮ್ಮೆ ಯುಎಇಯಲ್ಲಿ ಟೂರ್ನಿ ನಡೆದರೆ, ವಿದೇಶಿ ಆಟಗಾರರು ನೇರ ಅಲ್ಲಿಗೇ ಹೋಗಲಿದ್ದಾರೆ. ಅದರಿಂದ ಹೆಚ್ಚು ಅನುಕೂಲವೆನ್ನಲಾಗುತ್ತಿದೆ. ನವೆಂಬರ್‌ನಲ್ಲಿ ಐಪಿಎಲ್ ಮುಗಿದ ನಂತರ ಭಾರತ ತಂಡದ ಆಟಗಾರರು ಅಲ್ಲಿಂದಲೇ ನೇರವಾಗಿ ಆಸ್ಟ್ರೇಲಿಯಾದಲ್ಲಿ ನಡೆಯುವ ಟೆಸ್ಟ್ ಸರಣಿಗೆ ತೆರಳಬಹುದು.


ಕ್ರೀಸ್‌ಗೆ ಬಂದ ಕೂಡಲೇ ಸಿಕ್ಸರ್‌ ಬಾರಿಸಿದ್ದ ಭಾರತದ ಯುವ ಪ್ರತಿಭೆಯನ್ನು ನೆಚ್ಚಿಕೊಂಡ ಸ್ವಾನ್!

ಮುಂಬೈ: ಇಂಗ್ಲೆಂಡ್‌ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಆಫ್ ಸ್ಪಿನ್ನರ್‌ ಆಗಿರುವ ಮಾಜಿ ಕ್ರಿಕೆಟಿಗ ಗ್ರೇಮ್‌ ಸ್ವಾನ್‌, ತಾವು ಟೀಮ್‌ ಇಂಡಿಯಾದ ಯುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಅವರ ಬ್ಯಾಟಿಂಗ್‌ ಶೈಲಿಗೆ ಮಾರು ಹೋಗಿರುವುದಾಗಿ ಹೇಳಿಕೊಂಡಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ನ ಕ್ರಿಕೆಟ್‌ ಕನೆಕ್ಟೆಡ್‌ ಕಾರ್ಯಕ್ರಮದಲ್ಲಿ ಮಾತನಾಡಿರುವ ಸ್ವಾನ್‌, 21 ವರ್ಷದ ಎಡಗೈ ಬ್ಯಾಟ್ಸ್‌ಮನ್‌ ಪಂತ್‌ಗೆ ತಮ್ಮ ಸ್ವಾಭಾವಿಕ ಬ್ಯಾಟಿಂಗ್‌ ಆಡುವಂತೆ ನಾಯಕ ವಿರಾಟ್‌ ಕೊಹ್ಲಿ ಬಂಬಲ ನೀಡಬೇಕು ಎಂದಿದ್ದಾರೆ.



"ಭಾರತೀಯ ಯುವ ಆಟಗಾರರ ಬಗ್ಗೆ ಮಾತನಾಡುವುದಾದರೆ ರಿಷಭ್‌ ಪಂತ್‌ ಹೆಸರು ಮೊದಲು ಬರುತ್ತದೆ. ಆತನ ಬ್ಯಾಟಿಂಗ್‌ ಶೈಲಿಗೆ ನಾನು ಮಾರುಹೋಗಿದ್ದೇನೆ. ಸಹಜವಾಗಿಯೇ ಅವರಿಗೆ ತಂಡದ ಹಿರಿಯ ಆಟಗಾರರ ಬೆಂಬಲ ಕೂಡ ಲಭ್ಯವಾಗುತ್ತಿದೆ," ಎಂದು ಸ್ವಾನ್‌ ಹೇಳಿದ್ದಾರೆ.
ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಯುವ ಆಟಗಾರರನ್ನು ಪ್ರೋತ್ಸಾಹಿಸುವುದರಲ್ಲಿ ಎತ್ತಿದ ಕೈ ಎಂದು ಇದೇ ಕಾರ್ಯಕ್ರಮದಲ್ಲಿ ಮಾಜಿ ಆಲ್‌ರೌಂಡರ್ ಇರ್ಫಾನ್‌ ಪಠಾಣ್‌ ಹೇಳಿದ ಬಳಿಕ ಸ್ವಾನ್‌ ಈ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ಯುವ ಆಟಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ವಿಚಾರದಲ್ಲಿ ಕೊಹ್ಲಿ ಮತ್ತು ಮಾಜಿ ನಾಯಕ ಸೌರವ್‌ ಗಂಗೂಲಿ ನಡುವೆ ಸಾಮ್ಯತೆ ಇದೆ ಎಂದು ಪಠಾಣ್‌ ಹೇಳಿದ್ದರು.

2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ರಿಷಭ್‌ ಒಂತ್‌, ಬಳಿಕ ಟೀಮ್‌ ಇಂಡಿಯಾದಲ್ಲಿ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದರೆ, ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ಪ್ರವಾಸಗಳಲ್ಲಿನ ಟೆಸ್ಟ್‌ ಕ್ರಿಕೆಟ್‌ ಸರಣಿಗಳಲ್ಲಿ ಪಂತ್‌ ಶತಕ ಬಾರಿಸಿ ಈ ಸಾಧನೆ ಮಾಡಿದ ಮೊದಲ ಭಾರತೀಯ ವಿಕೆಟ್‌ಕೀಪರ್‌ ಎನಿಸಿದ್ದರು.


ಈ ನಡುವೆ ಪಂತ್‌ ಅವರ ಬ್ಯಾಟಿಂಗ್‌ ಕಣ್ಣಾರೆ ಕಂಡ ಕ್ಷಣವನ್ನು ಸ್ವಾನ್‌ ಸ್ಮರಿಸಿದ್ದಾರೆ. 2018ರಲ್ಲಿ ಇಂಗ್ಲೆಂಡ್‌ ಪ್ರವಾಸದಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಪಂತ್‌ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಿದ್ದ ಪಂತ್‌, ಆಫ್‌ ಸ್ಪಿನ್ನರ್‌ ಮೊಯೀನ್‌ ಅಲಿ ಅವರ ಬೌಲಿಂಗ್‌ನಲ್ಲಿ ಎದುರಿಸಿದ ಎರಡನೇ ಎಸೆತವನ್ನು ವಿಕೆಟ್‌ ನೇರವಾಗಿ ಸಿಕ್ಸರ್‌ ಬಾರಿಸಿದ್ದರು.
"ಇಂಗ್ಲೆಂಡ್‌ನಲ್ಲಿ ಅವರು ಟ್ರೆಂಟ್‌ ಬ್ರಿಡ್ಜ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಕ್ಷಣ ನನಗೆ ಈಗಲೂ ನೆನಪಿದೆ. ಎದುರಿಸಿದ ಮೊದಲ ಅಥವಾ ಎರಡನೇ ಎಸೆತದಲ್ಲಿ ಅವರು ಸ್ಪಿನ್ನರ್‌ ಎದುರು ನೇರವಾಗಿ ಸಿಕ್ಸರ್‌ ಬಾರಿಸಿದ್ದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಈತ ವಿಶೇಷ ಆಟಗಾರ ಎಂಬುದು ನನಗೆ ಆಗಲೇ ಅರಿವಾಗಿತ್ತು. ಖಂಡಿತವಾಗಿ ಈ ಆಟಗಾರನಿಗೆ ಬೆಂಬಲದ ಅಗತ್ಯವಿದೆ. ಅಂದಹಾಗೆ ಭಾರತ ತಂಡದಲ್ಲಿ ಅವರನ್ನು ಬೆಂಬಲಿಸುವವರೂ ಇದ್ದಾರೆ," ಎಂದು ಸ್ವಾನ್‌ ಹೇಳಿದ್ದಾರೆ.
ಈ ಮಧ್ಯೆ ಕಳೆದ ವರ್ಷ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್‌ ಟೂರ್ನಿ ಬಳಿಕ ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದ ಎಂಎಸ್‌ ಧೋನಿ ಅನಿರ್ದಿಷ್ಟಾವಧಿಯ ವಿಶ್ರಾಂತಿ ಮೊರೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಸಿಕ್ಕಂತಹ ಹಲವು ಅವಕಾಶಗಳನ್ನು ಸದ್ಬಳಕೆ ಮಾಡಿ ತಮ್ಮ ಸ್ಥಾನವನ್ನ ಭದ್ರ ಪಡಿಸಿಕೊಳ್ಳುವಲ್ಲಿ ಪಂತ್‌ ವಿಫಲರಾಗಿದ್ದಾರೆ.

ಸ್ಥಿರ ಪ್ರದರ್ಶನದ ಕೊರತೆ ಕಾರಣ ಇದೇ ವರ್ಷ ಆರಂಭದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಆಡುವ ಹನ್ನೊಂದರಿಂದ ಹೊರಬಿದ್ದ ಪಂತ್‌, ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಮರಳಿ ಸ್ಥಾನ ಪಡೆಯಲು ಪರದಾಟ ನಡೆಸಿದ್ದಾರೆ. ಅವರ ಜಾಗದಲ್ಲಿ ಕೆಎಲ್‌ ರಾಹುಲ್‌ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಂಡಕ್ಕೆ ನೂತನ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಲಭ್ಯವಾಗಿದ್ದಾರೆ. ಆದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅದರಲ್ಲೂ ವಿದೇಶಿ ಪಿಚ್‌ಗಳಲ್ಲಿ ಪಂತ್‌ ಈಗಲೂ ಮೊದಲ ಆಯ್ಕೆಯ ವಿಕೆಟ್‌ಕೀಪರ್‌ ಆಗಿದ್ದಾರೆ.


ಐಪಿಎಲ್ ಆರಂಭಕ್ಕೂ ಮೊದಲೇ ಪ್ರಸಾರಕರಿಂದ ಅಪಸ್ವರ

ಮುಂಬೈ: ಐಪಿಎಲ್ 13 ನ್ನು ಸೆಪ್ಟೆಂಬರ್ 26 ರಿಂದ ನವಂಬರ್ 8 ರವರೆಗೆ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಆದರೆ ಇದಕ್ಕೆ ಪ್ರಸಾರಕರಿಂದ ಅಪಸ್ವರ ಕೇಳಿಬಂದಿದೆ.


ಐಪಿಎಲ್ ಪಂದ್ಯಾವಳಿಗಳ ನೇರಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಈ ವೇಳಾಪಟ್ಟಿ ಬಗ್ಗೆ ಅಸಮಾಧಾನ ಹೊಂದಿದೆ ಎನ್ನಲಾಗಿದೆ.
ಇದಕ್ಕೆ ಕಾರಣ ಈ ವೇಳಾಪಟ್ಟಿಯ ಅನುಸಾರ ದೀಪಾವಳಿಗೂ ಮೊದಲೇ ಐಪಿಎಲ್ ಮುಕ್ತಾಯಗೊಳ‍್ಳಲಿದೆ. ಒಂದು ವೇಳೆ ದೀಪಾವಳಿ ಸಂದರ್ಭದಲ್ಲೂ ಐಪಿಎಲ್ ಇದ್ದಿದ್ದರೆ ಅಧಿಕ ಜಾಹೀರಾತುಗಳನ್ನು ಪಡೆಯಬಹುದಿತ್ತು. ಆದರೆ ಈಗ ಉದ್ದೇಶಿಸಲಾಗಿರುವ ವೇಳಾಪಟ್ಟಿಯಿಂದ ತಮಗೆ ಲಾಭ ಪಡೆಯಲು ಸಾಧ‍್ಯವಾಗದು ಎಂಬುದು ಸ್ಟಾರ್ ಸಂಸ್ಥೆಯ ಅಸಮಾಧಾನಕ್ಕೆ ಕಾರಣವಾಗಿದೆ.

T20 World Cup 2020: ಟಿ20 ವಿಶ್ವಕಪ್ ಮುಂದೂಡಿಕೆ: ಐಪಿಎಲ್ ಹಾದಿ ಸುಗಮ

T20 World Cup 2020: ಈ ಹಿಂದೆ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಮುಂದೂಡಿದ್ರೆ, ಮುಂದಿನ ವರ್ಷದ ಆತಿಥ್ಯದ ಹಕ್ಕು ನೀಡಬೇಕೆಂದು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ ಬೇಡಿಕೆಯಿರಿಸಿತ್ತು

ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಐಸಿಸಿ ಟಿ-20 ವಿಶ್ವಕಪ್​ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಸೋಮವಾರ ನಡೆದ ಐಸಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಕೊರೋನಾ ಕಾರಣದಿಂದ  ಟೂರ್ನಿ ಆಯೋಜಿಸಲು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ ಹಿಂದೆ ಸರಿದಿದೆ. ಅದರಂತೆ 2022ರ ಆತಿಥ್ಯವು ಆಸ್ಟ್ರೇಲಿಯಾಗೆ ದೊರೆಯುವ ಸಾಧ್ಯತೆಯಿದ್ದು, 2021ರ ಟಿ20 ವಿಶ್ವಕಪ್ ಭಾರತದಲ್ಲೇ ನಡೆಯಲಿದೆ ಎನ್ನಲಾಗಿದೆ.

ಈ ಹಿಂದೆ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಮುಂದೂಡಿದ್ರೆ, ಮುಂದಿನ ವರ್ಷದ ಆತಿಥ್ಯದ ಹಕ್ಕು ನೀಡಬೇಕೆಂದು ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್​ ಬೇಡಿಕೆಯಿರಿಸಿತ್ತು. ಆದರೆ ಕೊರೋನಾ ಕಾರಣದಿಂದ ಮುಂದೂಡಲ್ಪಡುತ್ತಿರುವುದರಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂದಿನ ವರ್ಷದ ವೇಳಾಪಟ್ಟಿಯನ್ನು ಬದಲಿಸಲು ಮುಂದಾಗಲಿಲ್ಲ.


ಹೀಗಾಗಿ 2021 ರ ಟಿ20 ಪಂದ್ಯಾವಳಿ ಭಾರತದಲ್ಲೇ ನಡೆಯಲಿದ್ದು, 2023 ಆತಿಥ್ಯವನ್ನು ಆಸ್ಟ್ರೇಲಿಯಾಗೆ ನೀಡಲಿದೆ ಎಂದು ತಿಳಿದು ಬಂದಿದೆ. ಟಿ 20 ವಿಶ್ವಕಪ್ ಮುಂದೂಡಿಕೆಯಿಂದ  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಆಯೋಜಿಸಲು ಬಿಸಿಸಿಐಗೆ ಸಮಯವಕಾಶ ಸಿಕ್ಕಂತಾಗಿದೆ. ಅದರಂತೆ ಸೆಪ್ಟೆಂಬರ್​-ನವೆಂಬರ್​ನಲ್ಲಿ ಯುಎಇನಲ್ಲಿ ಐಪಿಎಲ್ ನಡೆಯುವುದು ಬಹುತೇಕ ಖಚಿತವಾದಂತಾಗಿದೆ

ಇನ್ನು 2023ರಲ್ಲಿ ಭಾರತದಲ್ಲಿ 50 ಓವರ್ ಪುರುಷರ ವಿಶ್ವಕಪ್ ಮಾರ್ಚ್ ಮತ್ತು ಅಕ್ಟೋಬರ್ ನಡುವೆ ಜರುಗಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಹಾಗೆಯೇ ಫೆಬ್ರವರಿಯಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ 2021 ರ ಮಹಿಳಾ ಕ್ರಿಕೆಟ್ ವಿಶ್ವಕಪ್ ಬಗ್ಗೆ ಮುಂದಿನ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.


2021  ಪುರುಷರ ಟಿ 20 ವಿಶ್ವಕಪ್ ಪಂದ್ಯಾವಳಿ ನವೆಂಬರ್ 14 ರಂದು ಮುಕ್ತಾಯಗೊಳ್ಳಲಿದ್ದು, ಇಂಗ್ಲೆಂಡ್ ತಮ್ಮ ಆಶಸ್ ಸರಣಿಯನ್ನು ವರ್ಷಾಂತ್ಯದಲ್ಲಿ ಆಡಲಿದೆ ಎಂದು ಐಸಿಸಿ ತಿಳಿಸಿದೆ.





ಸಂಜು ಪ್ರತಿಭೆಯನ್ನು ಧೋನಿಗೆ ಹೋಲಿಸಿದ ಶಶಿ ತರೂರ್: ಗಂಭೀರ್ ಬಳಿಕ ಶ್ರೀಶಾಂತ್ ಆಕ್ಷೇಪ

 ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿರುವ ಸಂಜು ಸ್ಯಾಮ್ಸನ್ ಪ್ರತಿಭೆಗೆ ಪ್ರಶಂಸೆಯ ಸುರಿಮಳೆಯೇ ಬಂದಿದ...