8/20/2020

ಧೋನಿಗೆ ಬೀಳ್ಕೊಡುಗೆ ಪಂದ್ಯ ಆಯೋಜಿಸಲು ಬಿಸಿಸಿಐ ಉತ್ಸುಕ

YouTube channel 

ನವದೆಹಲಿ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ನ ಎಲ್ಲಾ ಮಾದರಿಗಳಿಗೂ ನಿವೃತ್ತಿ ಘೋಷಿಸಿದ್ದ ಎಂಎಸ್ ಧೋನಿಗೆ ಬೀಳ್ಕೊಡುಗೆ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. 

ಐಎಎನ್ಎಸ್ ಜೊತೆ ಮಾತನಾಡಿರುವ ಬಿಸಿಸಿಐ ಅಧಿಕಾರಿ "ಬಿಸಿಸಿಐ ಧೋನಿ ಜೊತೆ ಮಾತನಾಡಲಿದ್ದು, ಅದರ ನಂತರ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ. 

ಈಗ ಯಾವುದೇ ಅಂತಾರಾಷ್ಟ್ರೀಯ ಸರಣಿಗಳು ಇಲ್ಲ. ಐಪಿಎಲ್ ನಂತರ ಏನು ಮಾಡಬೇಕೆಂಬ ಬಗ್ಗೆ ತೀರ್ಮಾನಿಸುತ್ತೇವೆ, ಏಕೆಂದರೆ ದೇಶಕ್ಕಾಗಿ ಧೋನಿ ಸಾಕಷ್ಟು ಮಾಡಿದ್ದಾರೆ, ಅವರು ಎಲ್ಲಾ ಗೌರವಗಳಿಗೂ ಅರ್ಹರು, ಧೋನಿಗೆ ಬೀಳ್ಕೊಡುಗೆ ಪಂದ್ಯವನ್ನು ಆಯೋಜಿಸಬೇಕೆಂಬುದು ನಮ್ಮ ಅಭಿಪ್ರಾಯವಾಗಿತ್ತು. ಆದರೆ ಧೋನಿ ಭಿನ್ನ ಆಟಗಾರ ಅದರ ಬಗ್ಗೆ ಯಾರೂ ಯೋಚನೆಯನ್ನೂ ಮಾಡದ ಸಂದರ್ಭದಲ್ಲೇ ಅವರು ನಿವೃತ್ತಿ ಘೋಷಣೆ ಮಾಡಿದ್ದಾರೆಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. 

ಐಪಿಎಲ್ ವೇಳೆ ಧೋನಿ ಜೊತೆ ಬೀಳ್ಕೊಡುಗೆ ಪಂದ್ಯದ ಬಗ್ಗೆ ಮಾತನಾಡಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ. 


Fore more information visit our YouTube channel

https://youtu.be/ywCCXO30OQA

8/11/2020

BCCI invited bid for IPL title sponsorship

 New Delhi : The Indian Cricket Control Board (BCCI) on Monday called for an 'expression of interest' (bid) for the title sponsorship of the Indian Premier League 13 season in the UAE from September 19 to November 10.

"The rights are only available for the period from August 18, 2020 to December 31, 2020. The rights are provided only to individuals who submit and qualify for EOI, with details regarding the products and product categories available," the BCCI said.

"According to the last audited accounts, the interested third party's turnover should be around Rs 300 crore," the BCCI said in its official statement. The BCCI has requested in its mail that interested 'third parties' send their 'expressions of interest' by 5 pm on August 14, 2020.

Following the issuance of the EOI, the BCCI addresses the rights, product categories and eligibility for qualified third parties. The final bid must be sent to eoi@bcci.tv between 11am and 1pm on 18 August 2020, ”the BCCI said in its mail


8/10/2020

ಐಪಿಎಲ್‌ | ಮಾಸಾಂತ್ಯದಲ್ಲಿ ಯುಎಇಗೆ ಪಯಣಿಸಲಿರುವ ಆರ್‌ಸಿಬಿ

 ಬೆಂಗಳೂರು: ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ಈ ಮಾಸಾಂತ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಪ್ರಯಾಣ ಬೆಳೆಸಲಿದೆ.


ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಅದರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಆಡಲಿದೆ.



ಐಪಿಎಲ್‌ ತಂಡಗಳಿಗಾಗಿ ಬಿಸಿಸಿಐ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಅದರ ಅನ್ವಯ ಆರ್‌ಸಿಬಿ ತಂಡ, ಪ್ರ ಯಾಣಕ್ಕೂ ಮುನ್ನ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್ ಪೂರೈಸಲಿದೆ. 

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡದ ಆಟಗಾರರನ್ನು ಮುಂಬೈನ ಹೋಟೆಲ್‌ನಲ್ಲಿ ಪ್ರತ್ಯೇಕವಾಸಕ್ಕೆ ಒಳಪಡಿಸಲಾಗುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಯುಎಇಗೆ ತೆರಳುವ ಮುನ್ನ ಕೆಲವು ದಿನಗಳ ಅಭ್ಯಾಸ ಶಿಬಿರವನ್ನು ನಡೆಸಲಿದೆ ಎಂದು ತಿಳಿದುಬಂದಿದೆ.

ಸದ್ಯ ನಮ್ಮ ಆಟಗಾರರು ಮತ್ತು ಸಿಬ್ಬಂದಿಗೆ ಗೃಹಬಂಧನಕ್ಕಾಗಿ ಹೇಳಲಾಗಿದೆ. ಶೀಘ್ರದಲ್ಲಿಯೇ ಹೋಟೆಲ್ ಕ್ವಾರಂಟೈನ್‌ಗೂ ಒಳಪಡಿಸಲಾಗುವುದು. ಈ ತಿಂಗಳ ಅಂತ್ಯದಲ್ಲಿ ಯುಎಇಗೆ ತೆರಳುವ ಕುರಿತು ಯೋಚಿಸಿದ್ದೇವೆ’ ಎಂದು ಆರ್‌ಸಿಬಿ ಮುಖ್ಯಸ್ಥ ಸಂಜಯ್ ಚೂರಿವಾಲಾ ಅವರು ’ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಆಗಸ್ಟ್‌ 14ರಿಂದಲೇ ಹೋಟೆಲ್ ಕ್ವಾರಂಟೈನ್ ಆರಂಭವಾಗುವ ಸಾಧ್ಯತೆ ಇದೆ. ಆದರೆ ಇದರಲ್ಲಿ ವಿದೇಶಿ ಆಟಗಾರರು ಇರುವುದಿಲ್ಲ. ಅವರೆಲ್ಲರೂ ತಮ್ಮ ದೇಶಗಳಿಂದ ನೇರವಾಗಿ ಯುಎಇಗೆ ತೆರಳುವರು.


8/08/2020

ಐಪಿಎಲ್‌ ತಂಡ​ಗ​ಳಿಗೆ 40-50 ಕೋಟಿ ರುಪಾಯಿ ನಷ್ಟ

 ನವ​ದೆ​ಹ​ಲಿ(ಆ.07): ಕೊರೋನಾ ಸಂಕಷ್ಟದ ನಡುವೆಯೂ ಈ ವರ್ಷ ಐಪಿ​ಎಲ್‌ ನಡೆ​ಸಲು ಬಿಸಿ​ಸಿಐ ವ್ಯವಸ್ಥೆ ಮಾಡಿ​ದ್ದರೂ, ಫ್ರಾಂಚೈಸಿ​ಗ​ಳಿಗೆ ದೊಡ್ಡ ನಷ್ಟ ಎದು​ರಾ​ಗ​ಲಿದೆ ಎಂದು ವರ​ದಿ​ಯಾ​ಗಿದೆ. 



ಟೈಟಲ್‌ ಪ್ರಾಯೋ​ಜ​ಕತ್ವ ಹೊಂದಿದ್ದ ವಿವೋ ಸಂಸ್ಥೆ ಬಿಸಿ​ಸಿ​ಐಗೆ ವಾರ್ಷಿಕ 440 ಕೋಟಿ ರು. ಪಾವ​ತಿ​ಸು​ತ್ತಿತ್ತು. ಇದ​ರಲ್ಲಿ ಶೇ.50ರಷ್ಟು ಮೊತ್ತವನ್ನ ಬಿಸಿ​ಸಿಐ, ಫ್ರಾಂಚೈ​ಸಿ​ಗ​ಳಿಗೆ ಹಂಚು​ತ್ತಿತ್ತು. ಅಂದರೆ ಪ್ರತಿ ಫ್ರಾಂಚೈ​ಸಿಗೆ 27.5 ಕೋಟಿ ರು. ಸಿಗು​ತ್ತಿತ್ತು. ಆದರೆ ಈ ವರ್ಷ ವಿವೋ ಪ್ರಾಯೋ​ಜ​ಕತ್ವದಿಂದ ಹಿಂದೆ ಸರಿ​ದಿದ್ದು, ನೂತನ ಪ್ರಾಯೋ​ಜ​ಕತ್ವದ ಮೌಲ್ಯ, ಗರಿಷ್ಠ 300 ಕೋಟಿಯಷ್ಟು ಇರ​ಬ​ಹುದು ಎಂದು ವಿಶ್ಲೇ​ಷಿ​ಸ​ಲಾ​ಗಿದೆ. 

ಹೀಗಾಗಿ, ಫ್ರಾಂಚೈ​ಸಿ​ಗ​ಳಿಗೆ ಏನಿ​ಲ್ಲ​ವೆಂದ​ರೂ 12ರಿಂದ 15 ಕೋಟಿ ರು. ಕಡಿಮೆ ಸಿಗಲಿದೆ. ಜತೆಗೆ ಟಿಕೆಟ್‌ ಮಾರಾಟದಿಂದ ಪ್ರತಿ ವರ್ಷ ಫ್ರಾಂಚೈ​ಸಿ​ಗ​ಳಿಗೆ ಅಂದಾಜು 25 ಕೋಟಿ ಸಿಗು​ತ್ತಿತ್ತು. ಈ ವರ್ಷ ಪ್ರೇಕ್ಷ​ಕ​ರಿಗೆ ನಿರ್ಬಂಧ ಹೇರ​ಲಿ​ರುವ ಕಾರಣ, ಆ ಮೊತ್ತವೂ ಸಿಗು​ವು​ದಿಲ್ಲ. ಇತರ ಪ್ರಾಯೋ​ಜ​ಕ​ತ್ವದ ಮೌಲ್ಯವೂ ಕಡಿತಗೊಳ್ಳುವ ಸಾಧ್ಯತೆ ಇದೆ.

ಕೊರೋನಾ ಭೀತಿಯಿಂದಾಗಿ ಬಹು ನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭಾರತದಿಂದ ಯುಎಇಗೆ ಸ್ಥಳಾಂತರವಾಗಿದೆ. ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಟೂರ್ನಿ ಜರುಗಲಿದೆ.

8/07/2020

IPL 2020 | ‘If I can help take pressure off Virat, I’ll do everything I can’: How Aaron Finch hopes to help Kohli in RCB

 

IPL 2020: Finch comes with the experience of having played 61 T20Is for Australia, 75 matches in the IPL and another 62 in the Big Bash League. A former No. 1 batsman in the ICC T20 rankings, Finch is currently No. 3 in the list and his addition bodes well for the RCB.


Aaron Finch is looking forward to playing under Virat Kohli in the IPL 2020. The Australia opener, who was procured by Royal Challengers Bangalore at the IPL auction for Rs 4.4 crore in December last year, along with Kohli, is expected to solve the batting woes of the franchise, a detrimental factor behind their IPL struggles.
Finch comes with an experience of having played 61 T20Is for Australia, 75 matches in the IPL and another 62 in the Big Bash League. A former No. 1 batsman in the ICC T20 rankings, Finch is currently No. 3 in the list and his addition bodes well for the RCB for the IPL 2020, starting September 19 in the UAE.

It will be my first time playing under Virat’s leadership but something I’m very excited about. Having played against him for a number of years now in international cricket and IPL I know how driven and competitive he is, that something I’m looking forward to seeing up close,” Finch told ANI.

“I hope that my experience will come in handy, being able to help out anyone I can during the IPL. If that means I can help take some pressure off Virat then I will do everything I have to.”


8/04/2020

ಬಿಸಿಸಿಐಗೆ ಶಾಕ್ ಕೊಟ್ಟ ಚೀನಾ ಕಂಪನಿ: ಐಪಿಎಲ್ ಪ್ರಾಯೋಜಕತ್ವದಿಂದ ವಿವೋ ಹೊರಕ್ಕೆ

ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಚೀನಾ ಸಂಘರ್ಷದ ಬಳಿಕ ಭಾರತದಲ್ಲಿ ಚೀನಾ ಆ್ಯಪ್ ಹಾಗೂ ಸರಕುಗಳನ್ನು ಬ್ಯಾನ್ ಮಾಡಲಾಗಿತ್ತು. ಇದೇ ವೇಳೆ ಐಪಿಎಲ್ ವಿವೋ ಪ್ರಾಯೋಜಕತ್ವವನ್ನು ರದ್ದು ಮಾಡುವಂತೆ ಕೂಗು ಜಾರಾಗಿತ್ತು. ಆದರೆ ಇದೀಗ ಚೀನಾ ಕಂಪನಿ ವಿವೋ ಭಾರತಕ್ಕೆ ಶಾಕ್ ನೀಡಿದೆ. 


ಹೌದು, ಕೊರೋನಾ ಮಹಾಮಾರಿ ನಡುವೆಯೂ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವಾಗಲೇ ಅತ್ತ ಚೀನಾ ಸಂಸ್ಥೆ ವಿವೋ ಶೀರ್ಷಿಕೆ ಪ್ರಯೋಜಕತ್ವದಿಂದ ಹೊರಬಂದಿದೆ. 

ಯುಎಇಯಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ಮಧ್ಯೆ ವಿವೋ ಬಿಸಿಸಿಐಗೆ ದೊಡ್ಡ ಶಾಕ್ ನೀಡಿದೆ. 

ಈ ವರ್ಷ ಐಪಿಎಲ್ ಪ್ರಾಯೋಜಕರಾಗಿ ಹೊರಗುಳಿಯುವುದಾಗಿ ವಿವೋ ಬಿಸಿಸಿಐಗೆ ಮಾಹಿತಿ ನೀಡಿದೆ. ಇನ್ನು ಈ ಆವೃತ್ತಿಯ 440 ಕೋಟಿ ರೂ. ಪಾವತಿಸುವ ಅಥವಾ ಬದಲಿ ಪಡೆಯುತ್ತದೆಯೇ ಎಂದು ಬಿಸಿಸಿಐ ಖಚಿತವಾಗಿಲ್ಲ.

8/03/2020

ಈ ಬಾರಿ 53 ದಿನಗಳ ಐಪಿಎಲ್: ಯುಎಇಯಲ್ಲಿ ನಡೆಸಲು ಆಡಳಿತ ಸಮಿತಿ ಸಮ್ಮತಿ

ನವದೆಹಲಿ: ಯುನೈಟೆಡ್ ಅರಬ್ ಎಮಿರೆಟ್ಸ್‌ನಲ್ಲಿ ನಡೆಸಲು ಉದ್ದೇಶಿಸಲಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಸೆಪ್ಟೆಂಬರ್‌ 19ರಿಂದ ಟೂರ್ನಿ ಆರಂಭವಾಗಲಿದ್ದು, ನವೆಂಬರ್ 10ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಮೊದಲು ನವೆಂಬರ್ 8ರಂದು ನಡೆಸಲಾಗುವುದು ಎಂದು ಹೇಳಲಾಗಿತ್ತು. 


'ಫೈನಲ್ ಪಂದ್ಯವು ನಡೆಯುವ ವೇಳೆಯು ದೀಪಾವಳಿಯ ಹಬ್ಬದ ಸಮಯವಾಗಿದೆ. ಆದ್ದರಿಂದ ಅಧಿಕೃತ ಪ್ರಸಾರಕರಿಗೆ ಹೆಚ್ಚು ದಿನಗಳ ಅವಧಿ ಲಭಿಸಿದರೆ ಹೆಚ್ಚು ಲಾಭವಾಗುತ್ತದೆ. ಆದ್ದರಿಂದ ಮೊದಲು ಯೋಚಿಸಿದ್ದಕ್ಕಿಂತ ಎರಡು ದಿನ ಹೆಚ್ಚು ಮಾಡಲಾಗಿದೆ. ಇದರಿಂದಾಗಿ 51 ದಿನಗಳ ಟೂರ್ನಿಯು 53 ದಿನವಾಗಲಿದೆ‘ ಎಂದು ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರೊಬ್ಬರು ತಿಳಿಸಿದ್ದಾರೆ.

’ಯುಎಇಯಲ್ಲಿ ಟೂರ್ನಿ ನಡೆಸಲು ಸದಸ್ಯರು ಒಪ್ಪಿದ್ದಾರೆ. ಫ್ರ್ಯಾಂಚೈಸ್‌ಗಳೂ ಸಹಮತ ವ್ಯಕ್ತಪಡಿಸಿವೆ. ಕೇಂದ್ರ ಸರ್ಕಾರವು ಇನ್ನೂ ಅನುಮತಿ ನೀಡಬೇಕಿದೆ. ಶೀಘ್ರದಲ್ಲಿಯೇ ಹಸಿರುನಿಶಾನೆ ಸಿಗಬಹುದು‘ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವೈದ್ಯಕೀಯ ಸೌಲಭ್ಯಗಳನ್ನು ನೀಡಲು ಬಿಸಿಸಿಐ ದುಬೈ ಮೂಲದ ಪರಿಣತರ ಸಮೂಹವನ್ನು ಸಂಪರ್ಕಿಸಿದೆ. ಅವರಿಂದ ಯೋಜನಾ ವರದಿಗಳನ್ನೂ ತರಿಸಿಕೊಂಡಿದೆ. ಅಲ್ಲದೇ ಜೀವ ಸುರಕ್ಷಾ ನಿಯಮಗಳನ್ನು ಅನುಷ್ಠಾನಗೊಳಿಸಲು ಟಾಟಾ ಸಮೂಹ ಸಂಸ್ಥೆಯೊಂದಿಗೂ ಮಾತುಕತೆ ನಡೆಸಲಾಗುತ್ತಿದೆ‘ ಎಂದು ಹೇಳಿದರು. 

7.30ಕ್ಕೆ ಪಂದ್ಯ ಆರಂಭ: ಈ ಬಾರಿಯ ಟೂರ್ನಿಯಲ್ಲಿ ಹತ್ತು ದಿನ ಡಬಲ್ ಹೆಡರ್‌ ಪಂದ್ಯಗಳು ನಡೆಯಲಿವೆ. ಒಂದೇ ದಿನ ಎರಡು ಪಂದ್ಯಗಳನ್ನು ನಡೆಸಿ ನಿಗದಿಯ ದಿನಗಳಲ್ಲಿ ಟೂರ್ನಿ ಮುಗಿಸಲು ಪ್ರಯತ್ನಿಸಲಾಗಿದೆ.

ಅಲ್ಲದೇ ಈ ಬಾರಿ ಸಂಜೆ 7.30ಕ್ಕೆ ಪಂದ್ಯಗಳನ್ನು ಆರಂಭಿಸಲಾಗುವುದು. ಈ ಮೊದಲು ರಾತ್ರಿ 8 ಗಂಟೆಗೆ ಪಂದ್ಯಗಳು ಆರಂಭವಾಗುತ್ತಿದ್ದವು ಎಂದು ಮೂಲಗಳು ತಿಳಿಸಿರುವುದಾಗಿ ಇಂಗ್ಲಿಷ್‌ ವೆಬ್‌ಸೈಟ್‌ವೊಂದು ವರದಿ ಮಾಡಿದೆ.

8/02/2020

330 ರನ್ ಗುರಿ, ಭಾರತ 0/1: ಪಾಕ್ ವಿರುದ್ಧದ ರೋಚಕ ಪಂದ್ಯ ನೆನೆದ ಗಂಭೀರ್

ನವದೆಹಲಿ: 20,000 ಅಂತಾರಾಷ್ಟ್ರೀಯ ರನ್‌ಗಳು, ಅತ್ಯಧಿಕ ಶತಕ, ಅದ್ಭುತ ಪ್ರದರ್ಶನ ಹೀಗೆ ಎಲ್ಲದರಲ್ಲೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ವಿಶ್ವದಲ್ಲಿನ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ಮುಂಚೂಣಿಯಲ್ಲಿ ಬರುತ್ತಾರೆ. ಸುಮಾರು 12 ವರ್ಷಗಳ ವೃತ್ತಿ ಜೀವನದಲ್ಲಿ ರನ್ ಮೆಷೀನ್ ಕೊಹ್ಲಿ ಅನೇಕ ದಾಖಲೆಗಳನ್ನು ಮುರಿದ್ದಾರೆ, ಮುರಿಯುತ್ತಾ ಬರುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ಬಿಟ್ಟರೆ, ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕಗಳನ್ನು ಬಾರಿಸಿರುವ ಆಲ್ ಟೈಮ್ ಬ್ಯಾಟ್ಸ್‌ಮನ್‌ಗಳಲ್ಲಿ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಕ್ರಿಕೆಟ್ ದೇವರು', ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಹಲವಾರು ದಾಖಲೆಗಳನ್ನು ಕೊಹ್ಲಿ ಮುರಿದಿದ್ದಾಗಿದೆ. ಇನ್ನಷ್ಟು ದಾಖಲೆಗಳು ಮುರಿವುದರಲ್ಲಿದ್ದಾರೆ. ಇಂಥ ಅಪಾಯಕಾರಿ ಬ್ಯಾಟ್ಸ್‌ಮನ್ ಕೊಹ್ಲಿ ಹಲವಾರು ಅದ್ಭುತ ಇನ್ನಿಂಗ್ಸ್‌ಗಳನ್ನು ಕೊಟ್ಟಿದ್ದಾರೆ.
ವಿರಾಟ್ ಕೊಹ್ಲಿಯ ಮರೆಯಲಾರದ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ನೆನಪಿಸಿಕೊಂಡಿದ್ದಾರೆ. ಈ ರೋಚಕ ಪಂದ್ಯ ನಡೆದಿದ್ದು ಭಾರತದ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ.
ಏಕದಿನದಲ್ಲಿ ವಿರಾಟ್ ಕೊಹ್ಲಿಯ ಅದ್ಭುತ ಇನ್ನಿಂಗ್ಸ್‌ ಯಾವುದು ಅಂತ ನಿಮ್ಮಲ್ಲೇನಾದರೂ ಕೇಳಿದರೆ ಯಾವುದನ್ನು ಆರಿಸುತ್ತೀರಿ? ಆಸ್ಟ್ರೇಲಿಯಾದ ವಿರುದ್ಧ 2013ರಲ್ಲಿ ಜೈಪುರದಲ್ಲಿ ಕೊಹ್ಲಿ ಬಾರಿಸಿದ 52 ಎಸೆತಗಳ ಶತಕ (ಏಕದಿನದಲ್ಲಿ ಭಾರತೀಯ ಬಾರಿಸಿದ ಅತೀ ವೇಗದ ಶತಕ), 2015ರಲ್ಲಿ ಪಾಕಿಸ್ತಾನ ವಿರುದ್ಧ ಬಾರಿಸಿದ್ದ 107 ರನ್, 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 160 ರನ್, 2015ರಲ್ಲಿ ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ಬಾರಿಸಿದ್ದ 138 ರನ್. ಇವೆಲ್ಲ ಕೊಹ್ಲಿಯ ಬೆಸ್ಟ್ ಇನ್ನಿಂಗ್ಸ್‌ಗಳು.
ಕೊಹ್ಲಿಯ ಆಕರ್ಷಕ ಇನ್ನಿಂಗ್ಸ್‌ಗಳಲ್ಲಿ ಒಂದೆಂದರೆ ಪಾಕಿಸ್ತಾನ ವಿರುದ್ಧ ಬಾರಿಸಿದ 183 ಸ್ಫೋಟಕ ರನ್. 2012ರಲ್ಲಿ ಶೇರ್ ಇ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಏಷ್ಯಕಪ್‌ 5ನೇ ಪಂದ್ಯದಲ್ಲಿ ಕೊಹ್ಲಿ ವಿರಾಟ್ ರೂಪ ಪ್ರದರ್ಶಿಸಿದ್ದರು. ಕೊಹ್ಲಿಯ ಈ ಸ್ಫೋಟಕ ಇನ್ನಿಂಗ್ಸ್‌, ಹೋಬರ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಬಾರಿಸಿದ್ದ 133 ರನ್ ಬಳಿಕ 20 ದಿನಗಳಲ್ಲಿ ಬಂದಿತ್ತು. ಕೊಹ್ಲಿ ಕೊಟ್ಟ ಒಳ್ಳೆಯ ಇನ್ನಿಂಗ್ಸ್‌ಗಳಲ್ಲಿ ಪಾಕ್ ವಿರುದ್ಧದ ಆ ಇನ್ನಿಂಗ್ಸ್ ಮರೆಯಲಾರದ್ದು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

7/31/2020

Sanjay Manjrekar requests BCCI to take him back as commentator in IPL

MUMBAI: Former India batsman-turned commentator 

Sanjay Manjrekar

, who was removed by the 

BCCI

 from its commentary panel in March this year just before the India-South Africa ODI series which was eventually cancelled due to the outbreak of Covid-19, has requested the Board to take him back for the forthcoming edition of the 

IPL

 in UAE, which will run from September 19 to November 8.


In a short e-mail (a copy is with TOI) to the Apex Council members of the BCCI (it's his second e-mail in this regard) recently, the former Mumbai captain has assured the Board mandarins that he would "stick to the guidelines laid out" by the BCCI.

Respected members of the Apex Council, hope you all keeping well. You are already in receipt of the email I sent to explain my position as commentator. With the IPL dates announced, bcci.tv will pick its commentary panel soon. "I will be happy to work as per the guidelines laid by you. After all, we are working on what is essentially your production. Last time may be there was not enough clarity on this issue. Thanks very much, Regards," Manjrekar has written.


TOI tried to contact Manjrekar, but he wasn't available for comment.

According to sources, Manjrekar was sacked from the BCCI commentary panel after a few players in Team India complained to the Board about his controversial "bits and pieces" comment on all-rounder 

Ravindra Jadeja

 during the World Cup in England last year.

"We should close this chapter now and forgive Manjrekar. He has already apologised for his comments on Jadeja and sorted it out with the player concerned. He has promised us that he'll stick to the 'code of conduct' for TV commentators. After all, he's a fine commentator with massive cricketing knowledge," said a Board official. The final call on this issue will rest with BCCI president and former India captain 

Sourav Ganguly

 and secretary Jay Shah.

Meanwhile, batting legend 

Sunil Gavaskar

 is set to travel to the UAE for his TV commentary duties the IPL. It was being speculated that Gavaskar, now 71, may be asked by broadcaster to do "virtual commentary" from Mumbai in the light of health risks posed by Covid-19, but TOI can confirm that the opening great will go to the UAE for commentary in the T20 tournament.



7/30/2020

IPL 2020 Final: ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಮಹತ್ವದ ಬದಲಾವಣೆ: ಏನದು ಗೊತ್ತೇ?

IPL 2020 Final: ಬಿಸಿಸಿಐ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಏನದು ಈ ಸ್ಟೋರಿ ಓದಿ.





13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಯೋಜನೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳು ಬಿಡುವಿಲ್ಲದೆ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಕೊರೋನಾ ಸೋಂಕು ಹರಡುವಿಕೆ ವ್ಯಾಪಕವಾಗಿ ಹೆಚ್ಚಾಗುತ್ತಿರುವುದರಿಂದ ಐಪಿಎಲ್ ಅನ್ನು ಯುಎಇಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರದಿಂದ ಅನುಮೋದನೆ ಕೇಳುತ್ತಿದೆ.
ಅಲ್ಲದೆ ಬಿಸಿಸಿಐ ಪರಿಹಾರ ಮಾರ್ಗೋಪಾಯಗಳ ಪರಿಶೋಧನೆಯಲ್ಲಿ ತೊಡಗಿದೆ. ಇದಕ್ಕಾಗಿ ತನ್ನದೇಯಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್ಓಪಿ) ಅನ್ನೂ ಕೂಡ ರೂಪಿಸಿದೆ.
ಯುಎಇನಲ್ಲಿ 51 ದಿನಗಳ ಕಾಲ ರಂಗು ರಂಗಿನ ಮಿಲಿಯನ್ ಡಾಲರ್ ಟೂರ್ನಿ ಹಬ್ಬ ಆಯೋಜನೆಯಾಗಿದ್ದು, ಸೆಪ್ಟೆಂಬರ್ 19 ರಿಂದ ಟೂರ್ನಿ ಶುರುವಾಗಿ ನವೆಂಬರ್ 8ರಂದು ಫೈನಲ್ ಪಂದ್ಯ ನಡೆಯಲಿದೆ.
ಆದರೆ, ಸದ್ಯ ಬಿಸಿಸಿಐ ಐಪಿಎಲ್ ಫೈನಲ್ ಪಂದ್ಯದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ.
ಫೈನಲ್ ಕಾದಾಟವನ್ನು ನವೆಂಬರ್ 8ರಿಂದ ನವೆಂಬರ್ 10ಕ್ಕೆ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಟೂರ್ನಿ ಪ್ರಸಾರಕರು ಮುಖ್ಯವಾಗಿ ಸ್ಟಾರ್ ಇಂಡಿಯಾವು ದೀಪಾವಳಿ ವಾರವನ್ನು ಇನ್ನಷ್ಟು ಬಳಸಿಕೊಳ್ಳಲು ಈ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.
ನವೆಂಬರ್​ನಲ್ಲಿ ದೀಪಾವಳಿ ಹಬ್ಬದ ಸಂಭ್ರಮವಾದ್ದರಿಂದ ಐಪಿಎಲ್ ಫೈನಲ್ ಕಾತರತೆಯನ್ನು ಇನ್ನೆರಡು ದಿನ ಮುಂದೂಡಿ ದೊಡ್ಡ ಸಂಖ್ಯೆಯ ವೀಕ್ಷಕರನ್ನು ಸೆಳೆಯಲು ಪ್ರಸಾರಕರು ಯೋಚಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಹೀಗಾಗಿ ನ. 8ರ ಬದಲು ಐಪಿಎಲ್ ಫೈನಲ್ ಪಂದ್ಯ ನವೆಂಬರ್ 10ಕ್ಕೆ ನಡೆಯಲಿದೆಯಂತೆ. ಆದರೆ, ಐಪಿಎಲ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಯುಎಇಯಿಂದಲೇ ನೇರವಾಗಿ ಆಸ್ಟ್ರೇಲಿಯಾಕ್ಕೆ ಹೊರಡಲಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ಸರಣಿಗೂ ಮುನ್ನ ಎರಡೂ ತಂಡಗಳಿಗೆ 14 ದಿನಗಳ ಕಡ್ಡಾಯ ಕ್ವಾರಂಟೈನ್ ವಿಧಿಸಲಾಗಿರುವುದರಿಂದ ಭಾರತ ತಂಡದ ಆಟಗಾರರು ಅಲ್ಲಿಗೆ ಮುಂಚಿತವಾಗಿ ತಲುಪಬೇಕಾಗಿದೆ.
ಇನ್ನೂ ಈ ಬಾರಿಯ ಐಪಿಎಲ್ ಪಂದ್ಯಾವಳಿ ಹೇಗಿರದೆ? ಆಟಗಾರರು ಮತ್ತು ಫ್ರ್ಯಾಂಚೈಸಿಗಳು ಹೇಗಿರಬೇಕು? ಎಂಬ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ನು ಬಿಸಿಸಿಐ ರೂಪಿಸಿದೆ.
ಪ್ರಮುಖವಾಗಿ ವೀಕ್ಷಕ ವಿವರಣಾಕಾರರು 6 ಅಡಿ ಅಂತರದಲ್ಲಿ ಕುಳಿತುಕೊಳ್ಳಬೇಕು. ಡ್ರೆಸ್ಸಿಂಗ್ ರೂಂನಲ್ಲಿ ಒಂದು ಸಲಕ್ಕೆ 15 ಕ್ಕಿಂತ ಹೆಚ್ಚು ಆಟಗಾರರು ಇರುವಂತಿಲ್ಲ. ಅಲ್ಲದೆ ಪಂದ್ಯಾವಳಿ ವೇಳೆ ಎಲ್ಲಾ ಕಡೆ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ಹೇಳಿದೆ.


ಸಂಜು ಪ್ರತಿಭೆಯನ್ನು ಧೋನಿಗೆ ಹೋಲಿಸಿದ ಶಶಿ ತರೂರ್: ಗಂಭೀರ್ ಬಳಿಕ ಶ್ರೀಶಾಂತ್ ಆಕ್ಷೇಪ

 ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿರುವ ಸಂಜು ಸ್ಯಾಮ್ಸನ್ ಪ್ರತಿಭೆಗೆ ಪ್ರಶಂಸೆಯ ಸುರಿಮಳೆಯೇ ಬಂದಿದ...